Friday, April 26, 2024
spot_imgspot_img
spot_imgspot_img

ಡಿಕೆ ಶಿವಕುಮಾರ್ ಪುತ್ರಿ,ದಿ. ಉದ್ಯಮಿ ಸಿದ್ದಾರ್ಥ ಹೆಗಡೆ ಅವರ ಪುತ್ರ ನಿಶ್ಚಿತಾರ್ಥದಲ್ಲಿ ಸಿಎಂ ಬಿಎಸ್​ಯಡಿಯೂರಪ್ಪ ಭಾಗಿ

- Advertisement -G L Acharya panikkar
- Advertisement -

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ದಿ. ಉದ್ಯಮಿ ಸಿದ್ದಾರ್ಥ ಹೆಗಡೆ ಅವರ ಪುತ್ರ ಅಮರ್ತ್ಯ ಹೆಗಡೆಯ ನಿಶ್ಚಿತಾರ್ಥದಲ್ಲಿ ಸಿಎಂ ಬಿಎಸ್​ಯಡಿಯೂರಪ್ಪ ಭಾಗಿಯಾಗಿದ್ದಾರೆ.


ಸಿಎಂ ಯಡಿಯೂರಪ್ಪ ಹಾಗೂ ಡಿ.ಕೆ ಶಿವಕುಮಾರ್ ನಡುವೆ​ ರಾಜಕೀಯವಾಗಿ ವಿರೋಧಗಳಿದ್ದರು, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಸಂಭ್ರಮದಲ್ಲಿ ಒಂದಾಗಿದ್ದಾರೆ. ಅಮರ್ಥ್ಯ ಅವರ ಅಜ್ಜ ಎಸ್​ಎಂ ಕೃಷ್ಣ ಬಿಜೆಪಿ ಹಿರಿಯ ಮುಖಂಡರಾಗಿದ್ದು, ಯಡಿಯೂರಪ್ಪ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ.

- Advertisement -

Related news

error: Content is protected !!