- Advertisement -
- Advertisement -



ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಮಂಗಳೂರು ಇಲ್ಲಿಯ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದ ದೇವಿಪ್ರಸಾದ್ ಆರ್.ಎನ್. ಅವರು ಅದೇ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸೂರ್ಯ ನಾರಾಯಣ ಕೆ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “Fabrication and characterization of Packing materials and fiber Reinforced composite materials using Areca Sheath” ಎಂಬ ಮಹಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ ಎಚ್ ಡಿ. ಪದವಿ ಪ್ರದಾನ ಮಾಡಿದೆ.
ಅವರು ಬಂಟ್ವಾಳ ತಾಲೂಕಿನ ಅಳಿಕೆಯ ವಿಟ್ಲ ರೆಂಜಾಡಿ ಶ್ರೀ ಆರ್. ನೀಲಪ್ಪ ಗೌಡ ಮತ್ತು ಶ್ರೀಮತಿ ಜಯಂತಿ ಕೆ. ಇವರ ಸುಪುತ್ರರಾಗಿರುತ್ತಾರೆ.
- Advertisement -