- Advertisement -
- Advertisement -
ಇದೀಗ ಬೆಂಗಳೂರಿನಲ್ಲಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಂಬಳ ನಡೆಯಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ನೇತೃತ್ವದಲ್ಲಿ ಈ ಕಂಬಳ ನಡೆಯಲಿದ್ದು ಕಂಬಳಕ್ಕೆ ಮೈಸೂರು ಅರಸರಿಂದ ಅನುಮತಿ ಸಿಕ್ಕಿದೆ. ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೋಡು ಕರೆ ಕಂಬಳ.
ಸದ್ಯದಲ್ಲೇ ತುಳುನಾಡಿನ ಕೋಣಗಳು ರೈಲನ್ನು ಏರಲಿವೆ ಎಂದು ತಿಳಿದು ಬಂದಿದೆ.
- Advertisement -