Sunday, June 29, 2025
spot_imgspot_img
spot_imgspot_img

ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿಯ ನೂತನ ಆಡಳಿತ ಸಮಿತಿ ರಚನೆ

- Advertisement -
- Advertisement -

ಅಧ್ಯಕ್ಷರಾಗಿ ಕೃಷ್ಣ ಕಿಶೋರ್ ಪೆಲತಿಂಜ, ಉಪಾಧ್ಯಕ್ಷರಾಗಿ ಉದಯ ಕುಲಾಲ್ ಪುಂಡಿಕಾಯಿ

ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿಯ ನೂತನ ಆಡಳಿತ ಸಮಿತಿ ರಚನೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಕೃಷ್ಣ ಕಿಶೋರ್ ಪೆಲತಿಂಜ, ಉಪಾಧ್ಯಕ್ಷರಾಗಿ ಉದಯ ಕುಲಾಲ್ ಪುಂಡಿಕಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಪೆಲತಿಂಜ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ ಉರಿಮಜಲು, ಕೋಶಧಿಕಾರಿ ಸತೀಶ್ ನಾಯಿಕ್ ಪುಂಡಿಕಾಯಿ ಇವರನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಪಿ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಜಗದೀಶ್ ಪೂಜಾರಿ, ಮಹಿಳಾ ಅಧ್ಯಕ್ಷರಾದ ಗೀತಾ ಅಳಕೆಮಜಲು, ತಿರುಮಲೇಶ್ವರ್ ನಾಯಿಕ್ ಅಳಕೆಮಜಲು,

ಸುಧೀರ್‌ ನಾಯ್ಕ್ ಕೆಮನಾಜೆ, ಶೇಖರ ಪೂಜಾರಿ, ಪ್ರದೀಪ್ ಶೆಟ್ಟಿ, ಪ್ರವೀಣ್ ಶೆಟ್ಟಿ , ಸುಂದರ ಪೂಜಾರಿ, ಕೃಷ್ಣಪ್ಪ ‌ಕೆಮನಾಜೆ ಲೋಕೇಶ್ ‌ಗೌಡ‌, ಯಾದವ ಉರಿಮಜಲು ಹಾಗೂ ಸಮಿತಿ ಸದಸ್ಯರು ಹಾಗೂ ಮಹಿಳಾ ಸಮಿತಿಯ ಸದಸ್ಯರಾದ ಸುಗಂಧಿನಿ‌ ಪೆಲತ್ತಿಂಜ‌, ಭವ್ಯ ಪೆಲತ್ತಿಂಜ, ರೂಪಾ‌ ಕುಲಾಲ್, ಆಶಾ ನಾಯ್ಕ್ ‌ ಉಪಸ್ಥಿತರಿದ್ದರು.

- Advertisement -

Related news

error: Content is protected !!