- Advertisement -
- Advertisement -



ವಿಟ್ಲ: ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯು ಗಿರಿನಿವಾಸ ನರ್ಸರಿ ಚಂದಳಿಕೆಯ ಚಂದ್ರಶೇಖರ ಗೌಡ ಕಟ್ಟತ್ತಿಲ ಇವರಿಗೆ ಲಭಿಸಿದೆ.
ಕೃಷಿ ಇಲಾಖೆ, ದಕ್ಷಿಣ ಕನ್ನಡ 2022-23ನೇ ಸಾಲಿನ ಆತ್ಮ ಯೋಜನೆಯಡಿ ಬೆಳೆ ವೈವಿಧ್ಯೀಕರಣ ಹಾಗೂ ನರ್ಸರಿ ವಿಭಾಗದಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ವಿಟ್ಲಮುಡ್ನೂರು ಗ್ರಾಮದ ಗಿರಿನಿವಾಸ ನರ್ಸರಿ ಚಂದಳಿಕೆ ಇದರ ಮಾಲಕ ಚಂದ್ರಶೇಖರ ಗೌಡ ಕಟ್ಟತ್ತಿಲ ಇವರು ಪಡೆದುಕೊಂಡಿದ್ದಾರೆ.
- Advertisement -