Monday, February 10, 2025
spot_imgspot_img
spot_imgspot_img

ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಸ್ನೇಹಬಂಧು ಸಹಾಯನಿಧಿ ಯೋಜನೆ ವತಿಯಿಂದ ಪುಷ್ಪರಾಜ್ ಮಾರ್ಪುರವರಿಗೆ ಹಣ ಹಸ್ತಾಂತರ

- Advertisement -
- Advertisement -

ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಮೂವತ್ತೊಂಬತ್ತನೆಯ ಯೋಜನೆಯಲ್ಲಿ ಪುಷ್ಪರಾಜ್ ಮಾರ್ಪು ಇವರಿಗೆ ಹಣವನ್ನು ನೀಡಲಾಯಿತು.

ಪುಷ್ಪರಾಜ್ ಮಾರ್ಪು ಇವರಿಗೆ 10,000-ರೂ ಮೊತ್ತದ ಚೆಕ್‌ನ್ನು ಸ್ನೇಹಭಂದು ಸಹಾಯ ನಿಧಿ ಯೋಜನೆಯ ಸದಸ್ಯ ಮಹೇಶ್ ಕಂಪ ಇವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯುವಕ ವೃಂದದ ಅಧ್ಯಕ್ಷ ಮನೋಜ್ ಕಂಪ ಕಾರ್ಯದರ್ಶಿ ಗಿರೀಶ್ ಹಡೀಲು ಜೊತೆ ಕಾರ್ಯದರ್ಶಿ ಸಾಗರ್ ಬರೆ ಸಂಘಟನಾ ಕಾರ್ಯದರ್ಶಿ ಕೀರ್ತನ್ ಮಾನಜೆಮೂಲೆ ಉಪಸ್ಥಿತರಿರದ್ದರು.

- Advertisement -

Related news

error: Content is protected !!