Friday, April 26, 2024
spot_imgspot_img
spot_imgspot_img

ಮಾಹಿತಿ ಶಿಬಿರ

- Advertisement -G L Acharya panikkar
- Advertisement -

ಬಿಜೆಪಿ ಕೆಂಪುಗುಡ್ಡೆ ಬೂತು ಸಮಿತಿ ,ಶ್ರೀ ಮಣಿಕಂಠ ಸೇವಾ ಸಮಿತಿ ಮತ್ತು ಶ್ರೀ ಆದಿ ನಾಗ ಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ಕೆಂಪುಗುಡ್ಡೆ ಇದರ ಜಂಟಿ ಆಶ್ರಯದಲ್ಲಿ ಅಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ಇತರೆ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರ ನಡೆಯಿತು.

ತಾ/20/09/20 ನೇ ಆದಿತ್ಯವಾರ ಬೆಳಿಗ್ಗೆ 8ಗಂಟೆಗೆ ಅಂಬೇಡ್ಕರ್ ಸಭಾಭವನ ಕೆಂಪುಗುಡ್ಡೆ ಇಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರೊನಾಲ್ಡ್ ಡಿಸೋಜ , ಗ್ರಾಮ ಪಂಚಾಯಿತ್ನ ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡು , ಮಾಜಿ ಸದಸ್ಯರಾದ ದೇವದಾಸ್ ,ಹಿಜಾವೇ ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ , ರವಿ ಕೆಂಪುಗುಡ್ಡೆ ,ವಿಶ್ವನಾಥ ಕೆ ಉಪಸ್ಥಿತರಿದ್ದರು.

- Advertisement -

Related news

error: Content is protected !!