Friday, May 23, 2025
spot_imgspot_img
spot_imgspot_img

ಕನ್ಯಾನ : ಕಾರಿನಲ್ಲಿದ್ದ ಮುಸ್ಲಿಂ ಪುಂಡರಿಂದ ಅಮಾಯಕ ಬೈಕ್ ಸವಾರನಿಗೆ ಹಲ್ಲೆ, ಹಿಂಜಾವೇ.ಪ್ರಮುಖರು ಆಸ್ಪತ್ರೆಗೆ ಭೇಟಿ

- Advertisement -
- Advertisement -

ಕನ್ಯಾನ: ವಿಟ್ಲ ತಾಲೂಕಿನ ಕನ್ಯಾನ ಸಮೀಪದ ಒಡಿಯೂರು ITI ಕಾಲೇಜು ಬಳಿ ಪ್ರಕಾಶ್ ಎಂಬವರು ತನ್ನ ಸ್ಕೂಟಿ ವಾಹನದಲ್ಲಿ ಬರುತ್ತಿರುವ ಸಂಧರ್ಭದಲ್ಲಿ ಕೇರಳ ನೊಂದಾಣೆಯ ಕಾರಿನಲ್ಲಿ ಬರುತ್ತಿದ್ದ ನಾಲ್ವರು ಮುಸ್ಲಿಂ ಪುಂಡಾರು ಗುರಾಯಿಸಿ ವಾಹನವನ್ನು ಹಿಂದಕ್ಕೆ ಮುಂದಾಕ್ಕೆ ಓವರ್ ಟೇಕ್ ರೀತಿಯಲ್ಲಿ ಚಲಾಯಿಸಿ ರಸ್ತೆಯಲ್ಲಿಯೇ ಅಡ್ಡ ಇಟ್ಟು ಪ್ರಕಾಶ್ ಎಂಬವರಿಗೆ ಥಳಿಸಿ ಜಾತಿ ನಿಂದನೆಗೈದು ಬೆದರಿಕೆ ಹಾಕಿರುತ್ತಾರೆ.

ಗಾಯಾಳು ಪ್ರಕಾಶ್ ರನ್ನು ಮಹಾವೀರ ಆಸ್ಪತ್ರೆ ಪುತ್ತೂರಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಆಸ್ಪತ್ರೆಗೆ ಹಿಂದು ಜಾಗರಣ ವೇದಿಕೆ ಪ್ರಮುಖರಾದ ಜಿಲ್ಲಾ ಸಂಚಾಲಕ್ ನರಿಸಿಂಹ ಮಾಣಿ. ಪ್ರಮುಖರಾದ ಅಜಿತ್ ಹೊಸಮನೆ ಪ್ರಶಾಂತ್ ಕೆಂಪು ಅಕ್ಷಯ್ ರಜಪೂತ್ ಮತ್ತಿತರರು ಭೇಟಿ ನೀಡಿದ್ದು ಆರೋಪಿಗಳನ್ನು ಕೂಡಲೇ ಬಂಧಿಸ ಬೇಕಾಗಿ ಪೋಲಿಸ್ ಇಲಾಖೆಯ ಜೊತೆ ಮಾತುಕತೆ ನಡೆಸಿದ್ದಾರೆ.ವಿಟ್ಲ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!