Saturday, April 27, 2024
spot_imgspot_img
spot_imgspot_img

ಮೈಸೂರು, ತುಮಕೂರು ಅತ್ಯಾಚಾರ ಪ್ರಕರಣ ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ

- Advertisement -G L Acharya panikkar
- Advertisement -

ಮೈಸೂರು ಮತ್ತು ತುಮಕೂರಿನ ಅತ್ಯಾಚಾರ ಪ್ರಕರಣ ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಎನ್.ಜಗದೀಶ್, ಯೋಗೇಶ್‌ಬಾಬು, ಜಿ.ಶ್ರೀನಿವಾಸ, ವೀರಭದ್ರೇಗೌಡ್ರು, ಅನಿಲ್‌ಶೆಟ್ಟಿ, ರಾಹುಲ್‌ ಆಚಾರ್ಯ, ನೀಲಕಂಠಗೌಡ (ನಾರಾಯಣ), ಯೋಗೇಶ್, ರವೀಶ್, ನಾಗೇಶ್, ಕ್ಷೇತ್ರದ ಪದಾಧಿಕಾರಿಗಳು ಶಾಖೆಯ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

- Advertisement -

Related news

error: Content is protected !!