- Advertisement -
- Advertisement -
ಮೈಸೂರು ಮತ್ತು ತುಮಕೂರಿನ ಅತ್ಯಾಚಾರ ಪ್ರಕರಣ ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಎನ್.ಜಗದೀಶ್, ಯೋಗೇಶ್ಬಾಬು, ಜಿ.ಶ್ರೀನಿವಾಸ, ವೀರಭದ್ರೇಗೌಡ್ರು, ಅನಿಲ್ಶೆಟ್ಟಿ, ರಾಹುಲ್ ಆಚಾರ್ಯ, ನೀಲಕಂಠಗೌಡ (ನಾರಾಯಣ), ಯೋಗೇಶ್, ರವೀಶ್, ನಾಗೇಶ್, ಕ್ಷೇತ್ರದ ಪದಾಧಿಕಾರಿಗಳು ಶಾಖೆಯ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
- Advertisement -