ಸೊಂಟ, ಕೈ ಕಾಲು ಮಂಡಿನೋವಿನಿಂದ ಯಾತಾನೆಯೇ,?? ಮಾತ್ರೆಗಳ ಸೇವನೆಯಿಲ್ಲದೆ ತಕ್ಷಣದಿಂದಲೇ ಗುಣಕಾಣುವ ಪರಿಣಾಮಕಾರಿ ಗಿಡಮೂಲಿಕಾ ಚಿಕಿತ್ಸೆ ಕೊಡಲಗುತ್ತದೆ. ಗುಣ ಕಾಣದ ಯಾವುದೇ ರೋಗ, ನರ ದೌರ್ಬಲ್ಯ,ಮಾನಸಿಕ ಕಾಯಿಲೆ, ಚರ್ಮ ರೋಗ, ತಲೆಕೂದಲು ಉದುರುವಿಕೆಯಿಂದ ಸಮಸ್ಯೆಯಾಗಿದ್ದರೆ, ಹೊಸಕೂದಲು ಬರುವ ಔಷಧಿಯಿದೆ. ಮೂಲವ್ಯಾಧಿ, ಕಾಲಿನ ಆಣಿ ಮುಂತಾದ ಹಲವಾರು ಕಾಯಿಲೆಗಳಿಗೆ ಔಷಧಿ ಕೊಡಲಾಗುತ್ತಿದೆ.
ದಾಂಪತ್ಯ ಸಮಸ್ಯೆಗಳಾದ ಸ್ವಪ್ನ ಸ್ಕಲನ.ನಿಮಿರು ದೌರ್ಬಲ್ಯ,ದಂಪತಿಗಳಲ್ಲಿ ಹೊಂದಾಣಿಕೆ ಸಮಸ್ಯೆ,ಪ್ರೇಮ ಪ್ರಕರಣದಿಂದಾಗುವ ಮಾನಸಿಕ ಸಾಮಾಜಿಕ ತಾಪತ್ರಯಗಳು,ಬಿಡಿಸಲಾಗದ ಯಾವುದೇ ಸಮಸ್ಯೆಗಳಿದ್ದರೂ ಔಷಧಿ ಹಾಗು ಆಪ್ತ ಸಮಾಲೋಚನೆ ಮೂಲಕ ಸರಿಪಡಿಸಲಾಗುವುದು.
ಔಷಧಿಯ ಸಸ್ಯಗಳ ಪರಿಚಯದೊಂದಿಗೆ ನಾಟಿ ಮದ್ದಿನ ಮಹತ್ವದ ಬಗ್ಗೆ ತರಬೇತಿ ಕೊಡಲಾಗುತ್ತದೆ,ಎಂದು ಕೃಷ್ಣ ಕುಲಾಲ್ ಪಡಾರು ತಿಳಿಸಿದ್ದಾರೆ.
ವಿಳಾಸ : ಕೃಷ್ಣ ಕುಲಾಲ್ ಪಡಾರು
ಆಪ್ತ ಸಮಾಲೋಚಕರು ಮತ್ತು ಪಾರಂಪರಿಕ ನಾಟಿ ವೈದ್ಯರು
ಅಂಚೆ : ಕೊಳ್ನಾಡು, ವಯಾ ಕುಡ್ತಮುಗೇರು, ಬಂಟ್ವಾಳ ತಾಲೂಕು.
Mob: 7022816608, 7760697390