- Advertisement -
- Advertisement -
ವಿಟ್ಲ: ಕುದ್ದುಪದವು ಬೈಕ್ ಝೋನ್ ಇದರ ಮಾಲಕರಾದ ರಾಜೇಶ್ ಶೆಟ್ಟಿರವರು 10 ವರ್ಷಗಳಿಂದ ಗ್ಯಾರೇಜ್ ಮಾಲಕರಾಗಿ ದುಡಿಯುತ್ತಿದ್ದು
ಕಳೆದ 1 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇವರು ತೀರಾ ಬಡತನದಲ್ಲಿದ್ದು ತಾಯಿ ಮಗ ಇಬ್ಬರೇ ಇರುವ ಈ ಕುಟುಂಬವನ್ನು ಮನಗಂಡು ಗ್ಯಾರೇಜ್ ಮಾಲಕರು ತಾವು ಸಂಗ್ರಹಿಸಿದ ಹಣವನ್ನು ಒಟ್ಟುಗೂಡಿಸಿ ರಾಜೇಶ್ ಶೆಟ್ಟಿರವರ ಕುಟುಂಬಕ್ಕೆ ಹಸ್ತಾಂತರಿಸಿದರು.
- Advertisement -