Saturday, April 20, 2024
spot_imgspot_img
spot_imgspot_img

ಮಂಗಳೂರು: ಭೂಕುಸಿತ ತೆರವು , ಸರಕು ರೈಲಿನ ಏಕಮಾರ್ಗ ಸಂಚಾರಕ್ಕೆ ತೆರವು.

- Advertisement -G L Acharya panikkar
- Advertisement -

ಮಂಗಳೂರು: ನಗರದ ಹೊರವಲಯದ ಪಡೀಲ್ ಬಳಿಯ ಬೈಪಾಸ್​ನ ಭೂಕುಸಿತ ಸ್ಥಳದಲ್ಲಿ 10 ಕಿ.ಮೀ. ವೇಗದಲ್ಲಿ ಸರಕು ರೈಲು ಸಂಚಾರಕ್ಕೆ ಏಕ ಮಾರ್ಗವನ್ನು ತೆರವುಗೊಳಿಸಲಾಗಿದೆ.

ಸೆಪ್ಟೆಂಬರ್ 20ರಂದು ಮಧ್ಯಾಹ್ನ1.30 ಸುಮಾರಿಗೆ ಈ ಸ್ಥಳದಲ್ಲಿ ಭೂಕುಸಿತವಾಗಿತ್ತು. ಇದೀಗ ಭೂಕುಸಿತವಾದ ಸ್ಥಳದಲ್ಲಿನ ಮಣ್ಣನ್ನು ತೆರವುಗೊಳಿಸಿ ಏಕ ಮಾರ್ಗವನ್ನು ಸಂಚಾರಕ್ಕೆ ಅನುವು‌ ಮಾಡಲಾಗಿದೆ. ಇಂದು ಸರಕು ರೈಲು ಈ ಮಾರ್ಗದ ಮೂಲಕ ಸಂಚರಿಸಿದೆ.

ಆದರೆ, ಪ್ರಯಾಣಿಕರನ್ನು ಸಾಗಿಸುವ ರೈಲು ಸಂಚಾರಕ್ಕೆ ಎರಡು ದಿನಗಳ ಬಳಿಕ ಅನುಮತಿಗೆ ನೀಡಲಾಗುತ್ತದೆ. ಅಲ್ಲಿಯವರೆಗೆ ಕಾರವಾರ – ಕೆಎಸ್ಆರ್ ಬೆಂಗಳೂರು ರೈಲು ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ.

- Advertisement -

Related news

error: Content is protected !!