- Advertisement -
- Advertisement -
ವಿದ್ಯುತ್ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪದ ಕೈಮರ ಗ್ರಾಮದಲ್ಲಿನಡೆದಿದೆ.
ಮೃತ ಲೈನ್ ಮ್ಯಾನ್ ಚಂದ್ರ ಶೇಖರ ಲಮಾಣಿ (27) ಎಂದು ಗುರುತಿಸಲಾಗದೆ.
ವಿದ್ಯುತ್ ಕಂಬವೇರಿ ರಿಪೇರಿ ಮಾಡುತಿದ್ದ ವೇಳೆ ವಿದ್ಯುತ್ ತಗುಲಿದ ಪರಿಣಾಮ ಲೈನ್ ಸಾವನ್ನಪ್ಪಿದ್ದಾರೆ.
- Advertisement -