Wednesday, May 8, 2024
spot_imgspot_img
spot_imgspot_img

ಮಾಯ್ ದೆ ದೇವುಸ್ ಚರ್ಚ್ ಪುತ್ತೂರು-‘ ಭಾತೃತ್ವದ ಬಲಿಪೂಜೆ’ ಹಾಗೂ ಪರಮ ಪ್ರಸಾದ ಮೆರವಣಿಗೆ

- Advertisement -G L Acharya panikkar
- Advertisement -

ಪುತ್ತೂರು : ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವಾರ್ಷಿಕ ಹಬ್ಬದ ಪ್ರಯುಕ್ತ ಪೂರ್ವ ತಯಾರಿಯಾಗಿ ಜನವರಿ 14 ರಂದು ಬೆಳಿಗ್ಗೆ ‘ಭಾತೃತ್ವದ ಬಲಿಪೂಜೆ’ ಹಾಗು ಪರಮ ಪ್ರಸಾದ ಮೆರವಣಿಗೆಯನ್ನು ನಡೆಸಲಾಯಿತು. ಈ ಬಲಿಪೂಜೆಯನ್ನು ವಂದನೀಯ ಕೆವಿನ್ ಲಾರೆನ್ಸ್ ಡಿಸೋಜ ಇವರು ನಡೆಸಿಕೊಟ್ಟರು.

ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ಪ್ರದಾನ ಧರ್ಮಗುರುಳಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ವಂ. ಲೋಹಿತ್ ಅಜಯ್ ಮಸ್ಕರೇನ್ಹಸ್- ಸಹಾಯಕ ಧರ್ಮಗುರುಗಳು, ವಂ. ಸ್ಟ್ಯಾನಿ ಪಿಂಟೋ, ವಂ. ಅಶೋಕ್ ರಾಯನ್ ಕ್ರಾಸ್ತಾ, ವಂ. ರೂಪೇಶ್ ತೌರೋ, ವಂ. ಮಾಕ್ಸಿಮ್ ಡಿಸೋಜ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದರು.

- Advertisement -

Related news

error: Content is protected !!