Friday, April 19, 2024
spot_imgspot_img
spot_imgspot_img

ಮಂಗಳೂರು: ಮದುವೆಯಾದ ಮರದಿನವೇ ಸಾವನ್ನಪ್ಪಿದ ಮದುಮಗಳು!

- Advertisement -G L Acharya panikkar
- Advertisement -

ಮಂಗಳೂರು: ನಿನ್ನೆ (ಫೆ.28) ರಂದು ಮದುವೆಯಾಗಿದ್ದ ಮಧುಮಗಳು ಇಂದು ಮುಂಜಾನೆ ಹೃದಯಾಘಾತದಿಂದ ‌ನಿಧನಹೊಂದಿದ ಘಟನೆ ಮಂಗಳೂರಿನ ಅಡ್ಯಾರ್ ನಲ್ಲಿ ನಡೆದಿದೆ.


ಅಡ್ಯಾರ್ ನ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬುವರ ಪುತ್ರಿ ಲೈಲಾತ್ ಆಫಿಯಾರ ವಿವಾಹವು ಫೆ.28 ರಂದು ಕಣ್ಣೂರಿನ ಮುಬಾರಕ್ ಎಂಬಾತನ ಜೊತೆ ನಡೆದಿತ್ತು. ಇಂದು ಮುಂಜಾನೆ ಮಧುಮಗಳಾದ ಲೈಲಾತ್ ಆಫಿಯಾ(23)ಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!