Monday, July 7, 2025
spot_imgspot_img
spot_imgspot_img

ಮಾಣಿಲ: (ಡಿ.15) ಸರ್ವಜ್ಞ ಸೇವಾ ಪೌಂಡೇಶನ್ ಪೆರುವಾಯಿ, ನವೋದಯ ಸ್ವ ಸಹಾಯ ಗುಂಪುಗಳು ವಿಟ್ಲ ವಲಯ, ಶ್ರೀ ಮಹಾಲಕ್ಷ್ಮಿ ಮಹಿಳಾ ಸೇವಾ ಸಮಿತಿ ಶ್ರೀ ಧಾಮ ಮಾಣಿಲ ಸಂಯುಕ್ತ ಆಶ್ರಯದಲ್ಲಿ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

- Advertisement -
- Advertisement -

ಸರ್ವಜ್ಞ ಸೇವಾ ಫೌಂಡೇಶನ್ ಪೆರುವಾಯಿ, ನವೋದಯ ಸ್ವ ಸಹಾಯ ಗುಂಪುಗಳು ವಿಟ್ಲ ವಲಯ, ಶ್ರೀ ಮಹಾಲಕ್ಷ್ಮಿ ಮಹಿಳಾ ಸೇವಾ ಸಮಿತಿ ಶ್ರೀ ಧಾಮ ಮಾಣಿಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಶ್ರೀಧಾಮ ಮಾಣಿಲ ಇವರ ಶುಭಾಶೀರ್ವಾದದೊಂದಿಗೆ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಇದೇ ಡಿ. 15 ನೇ ಆದಿತ್ಯವಾರ ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲದಲ್ಲಿ ನಡೆಯಲಿದೆ.

ಬೆಳಗ್ಗೆ ಗಂಟೆ 8 ರಿಂದ ಗಣಹೋಮ, ನಂತರ 10 ಗಂಟೆ ಗೆ ಶ್ರೀ ಸತ್ಯನಾರಾಯಣ ದೇವರ ಪೂಜೆ ಆರಂಭಗೊಳ್ಳಲಿದೆ. ಮಧ್ಯಾಹ್ನ 12 ಗಂಟೆ ಪೂಜಾ ಮಂಗಳಾರತಿ ನಡೆದು ಬಳಿಕ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!