- Advertisement -
- Advertisement -
ವಿಟ್ಲ: ಆನೆಯಾಲ ಗುತ್ತು ದಿ, ಮಾರಪ್ಪ ಶೆಟ್ಟಿ ಆವರ ಧರ್ಮಪತ್ನಿ ಮುದುಕುಂಜ ಗುತ್ತು ಶ್ರೀಮತಿ,ರಾಮಕ್ಕೆ ಶೆಟ್ಟಿ(83) ಅವರು ತಾ,29/9/20ನೇ ಬುಧವಾರ ನಿಧನ ಹೊಂದಿದರು.
ಉತ್ತಮ ಕೃಷಿಕರಾಗಿದ್ದು,ಆದರ್ಶ ಗೃಹಿಣಿ ಆಗಿದ್ದರು. ಪುತ್ರ ರಂಗ ಕಲಾವಿದ ಶ್ರೀ ರಾಜೀವ ಶೆಟ್ಟಿ ಆನೆಯಾಲ ಗುತ್ತು ,ಸಹಿತ 4 ಗಂಡು,ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
- Advertisement -