Friday, April 26, 2024
spot_imgspot_img
spot_imgspot_img

ರಾಜ್ಯ ಕೊರೊನಾ ಮುಕ್ತವಾದರೆ ಮುಂದಿನ ಬಾರಿ ಅದ್ಧೂರಿಯಾಗಿ ದಸರಾ ಆಚರಿಸೋಣ- ಸಿ.ಎಂ

- Advertisement -G L Acharya panikkar
- Advertisement -

ಮೈಸೂರು(ಅ.26): ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಲಲಿತ್​ ಮಹಲ್ ಹೆಲಿಪ್ಯಾಡ್ ನಲ್ಲಿ ಗಾಡ್೯ ಆಫ್ ಹಾನರ್ ಸ್ವೀಕರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೊರೊನಾ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಿಸಲಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯ ಕೊರೊನಾ ಮುಕ್ತವಾದರೆ ಮುಂದಿನ ಬಾರಿ ಅದ್ಧೂರಿಯಾಗಿ ದಸರಾ ಆಚರಿಸೋಣ ಎಂದು ಹೇಳಿದರು.

- Advertisement -

Related news

error: Content is protected !!