- Advertisement -
- Advertisement -
ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇಲ್ಲಿ ನಾಗರಪಂಚಮಿಯ ಪ್ರಯುಕ್ತ ಸಾಮೂಹಿಕ ಆಶ್ಲೇಷಾ ಬಲಿ ಪೂಜೆ ನಡೆಯಲಿದೆ.
ದಿನಾಂಕ: 02-08-2022ನೇ ಮಂಗಳವಾರ ಸಂಜೆ 4.30ಯಿಂದ ಶ್ರೀಕ್ಷೇತ್ರದ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಪೂಜೆ ನಡೆಯಲಿದ್ದು, ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟನೆಯಲ್ಲಿ ತಿಳಿಸಿಲಾಗಿದೆ.
- ಸೇವೆ ಮಾಡಿಸುವವರು ಒ೦ದು ದಿನ ಮು೦ಚಿತವಾಗಿ ರಶೀದಿ ಮಾಡಿಸ ಬೇಕು
- ಭಕ್ತರಿಂದ ತನು-ಮನ-ಧನ-ಫಲ-ಪುಷ್ಪಾದಿಗಲನ್ನು ಸ್ವೀಕರಿಸಲಾಗುವುದು
- Advertisement -