Friday, March 29, 2024
spot_imgspot_img
spot_imgspot_img

ವಿಟ್ಲ: (ಆ.02) ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ಸಾಮೂಹಿಕ ಆಶ್ಲೇಷಾ ಬಲಿ ಪೂಜೆ

- Advertisement -G L Acharya panikkar
- Advertisement -

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇಲ್ಲಿ ನಾಗರಪಂಚಮಿಯ ಪ್ರಯುಕ್ತ ಸಾಮೂಹಿಕ ಆಶ್ಲೇಷಾ ಬಲಿ ಪೂಜೆ ನಡೆಯಲಿದೆ.

vtv vitla

ದಿನಾಂಕ: 02-08-2022ನೇ ಮಂಗಳವಾರ ಸಂಜೆ 4.30ಯಿಂದ ಶ್ರೀಕ್ಷೇತ್ರದ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಪೂಜೆ ನಡೆಯಲಿದ್ದು, ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟನೆಯಲ್ಲಿ ತಿಳಿಸಿಲಾಗಿದೆ.

  • ಸೇವೆ ಮಾಡಿಸುವವರು ಒ೦ದು ದಿನ ಮು೦ಚಿತವಾಗಿ ರಶೀದಿ ಮಾಡಿಸ ಬೇಕು
  • ಭಕ್ತರಿಂದ ತನು-ಮನ-ಧನ-ಫಲ-ಪುಷ್ಪಾದಿಗಲನ್ನು ಸ್ವೀಕರಿಸಲಾಗುವುದು
- Advertisement -

Related news

error: Content is protected !!