Friday, March 29, 2024
spot_imgspot_img
spot_imgspot_img

ವಿಟ್ಲ: ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಅ. 15ರ ವರೆಗೆ 39ನೇ ವರ್ಷದ ನವರಾತ್ರಿ ಮತ್ತು ಶ್ರೀ ಶಾರದೋತ್ಸವ

- Advertisement -G L Acharya panikkar
- Advertisement -

ಶ್ರೀ ಶಾರದಾಂಬ ಭಜನಾ ಮಂಡಳಿ (ರಿ.) ಅಶೋಕನಗರ ಅಳಕೆಮಜಲು ಇದರ ವತಿಯಿಂದ ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ 07-10-2021ನೇ ರಿಂದ 15-10-2021ನೇ ಶುಕ್ರವಾರದ ತನಕ ಒಂಬತ್ತು ದಿನಗಳ ಕಾಲ 39ನೇ ವರ್ಷದ ನವರಾತ್ರಿ ಮತ್ತು ಶ್ರೀ ಶಾರದೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮ ವಿವರ: ದಿನಾಂಕ :13-10-2021 ಬುಧವಾರ
ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ

ದಿನಾಂಕ :14-10-2020 ಗುರುವಾರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ದಿನಾಂಕ :15-10-2020 ಶುಕ್ರವಾರ
ಬೆಳಿಗ್ಗೆ ಗಂಟೆ 8.00ಕ್ಕೆ : ಗಣಪತಿ ಹವನ,
ಬೆಳಿಗ್ಗೆ ಗಂಟೆ 9.00ಕ್ಕೆ : ಧ್ವಜಾರೋಹಣ

ಬೆಳಿಗ್ಗೆ ಗಂಟೆ 9.15ಕ್ಕೆ : ಮೂರ್ತಿ ಪ್ರತಿಷ್ಠೆ
ವೇ। ಮೂ ಶ್ರೀಧರ ಭಟ್ ಕಬಕ ಇವರ ಪೌರೋಹಿತ್ಯದಲ್ಲಿ. ಬೆಳಿಗ್ಗೆ ಗಂಟೆ 9.30ಕ್ಕೆ: ಮನೆ ತುಂಬಿಸಲು ತೆನೆ ವಿತರಣೆ

ಬೆಳಿಗ್ಗೆ ಗಂಟೆ 10,00ರಿಂದ : ಮಕ್ಕಳಿಗೆ ಅಕ್ಷರಾಭ್ಯಾಸ
(ಬೆಳ್ತಿಗೆ ಅಕ್ಕಿ ಹಾಗೂ ಅರಶಿನಕೊಂಬು ತರಬೇಕು)

ಎಲ್. ಕೆ. ಧರಣ್ ಮತ್ತು ಬಳಗ ಮಾಣಿ ಇವರಿಂದ ಹರಿನಾಮ ಸಂಕೀರ್ತನೆ.
ಬೆಳಿಗ್ಗೆ ಗಂಟೆ 11.00ರಿಂದ 12.30ರ ತನಕ : ಕುಣಿತ ಭಜನೆ – ಶ್ರೀರಾಮ ಭಜನಾ ಮಂಡಳಿ ಮುಚೂರು, ಕಾನ ಮಂಗಳೂರು ಇವರಿಂದ.
ಮಧ್ಯಾಹ್ನ ಗಂಟೆ 100: ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ಗಂಟೆ 3.30ಕ್ಕೆ : ಮಹಾಮಂಗಳಾರತಿ, ವಂದೇ ಮಾತರಂ, ಮೂರ್ತಿ ಜಲಸ್ತಂಭನ

- Advertisement -

Related news

error: Content is protected !!