Monday, February 10, 2025
spot_imgspot_img
spot_imgspot_img

ರಾಮಲಲ್ಲಾನ ಆಶೀರ್ವಾದ ಪಡೆದು ಪಾರಿಜಾತ ಸಸಿನೆಟ್ಟ ಪ್ರಧಾನಿ ಮೋದಿ

- Advertisement -
- Advertisement -

ಅಯೋಧ್ಯೆ: ಪೌರಾಣಿಕ ನಗರಿ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರಾಮಲಲ್ಲಾನ ದರ್ಶನ ಪಡೆದರು. ರಾಮಲಲ್ಲಾನಿಗೆ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಮಾಡಿದರು. ರಾಮಲಲ್ಲಾನ ಆಶೀರ್ವಾದ ಪಡೆದ ಬಳಿಕ ಪಾರಿಜಾತ ಸಸಿ ನೆಟ್ಟರು.

ಪಾರಿಜಾತ ಸಸಿನೆಡುವ ಮೂಲಕ ಹನಿ ನೀರಾವರಿಗೆ ಉತ್ತೇಜನ ನೀಡಿ ಎಂದು ಸಂದೇಶ ಸಾರಿದರು. ಸದ್ಯ ರಾಮಜನ್ಮಭೂಮಿಯಲ್ಲಿ ಕಳಶ ಪ್ರತಿಷ್ಠಾಪಿಸಲಿರುವ ಸ್ಥಳದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

- Advertisement -

Related news

error: Content is protected !!