- Advertisement -
- Advertisement -
ವಿಟ್ಲ: ಶಾರದಾಂಬ ಭಜನಾ ಮಂಡಳಿ(ರಿ) ಅಶೋಕನಗರ ಅಳಕೆಮಜಲು ಇದರ ವತಿಯಿಂದ 41ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವದ ಪ್ರಯುಕ್ತ ಪ್ರೌಢಶಾಲಾ ಬಾಲಕರ ಮುಕ್ತ ಕಬಡ್ಡಿ ಪಂದ್ಯಾಟವು ಅ.22ರಂದು ನಡೆಯಲಿದೆ.
ಭಾಗವಹಿಸುವ ತಂಡಗಳು 200/-ರೂ. ಪ್ರವೇಶಾತಿ ಶುಲ್ಕ ಪಾವತಿಸಬೇಕು.
ಪ್ರಥಮ ಬಹುಮಾನ 3333/-ರೂ. ಹಾಗೂ ಶಾರದಾಂಬ ಟ್ರೋಫಿ
ದ್ವಿತೀಯ ಬಹುಮಾನ 2222/-ರೂ. ಹಾಗೂ ಶಾರದಾಂಬ ಟ್ರೋಫಿ
ತೃತೀಯ ಬಹುಮಾನ 1111/-ರೂ. ಹಾಗೂ ಶಾರದಾಂಬ ಟ್ರೋಫಿ
ಚತುರ್ಥ ಬಹುಮಾನ 1111/-ರೂ. ಹಾಗೂ ಶಾರದಾಂಬ ಟ್ರೋಫಿ
ಮಾಹಿತಿಗಾಗಿ ಸಂಪರ್ಕಿಸಿ👇🏻
8197500192
9901727997
- Advertisement -