Friday, April 26, 2024
spot_imgspot_img
spot_imgspot_img

ಇಂದಿನಿಂದ ಪದ್ಮನಾಭಸ್ವಾಮಿ ದೇಗುಲ ಓಪನ್

- Advertisement -G L Acharya panikkar
- Advertisement -

ಕೊರೊನಾ ಹಿನ್ನಲೆಯಲ್ಲಿ ಬಂದ್ ಆಗಿದ್ದ ತಿರುವನಂತಪುರದ ಪದ್ಮನಾಭಸ್ವಾಮಿ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಆದರೆ ಭಕ್ತರ ಪ್ರವೇಶಕ್ಕೆ ದೇಗುಲದ ಆಡಳಿತ ಮಂಡಳಿ ಕೆಲ ನಿಯಮಾವಳಿಗಳನ್ನು ರೂಪಿಸಿದೆ.

ಭಕ್ತರು ದೇವರ ದರ್ಶನ ಪಡೆಯಲು ಆನ್ ಲೈನ್ ಬುಕ್ಕಿಂಗ್ ಮಾಡಬೇಕು. ದರ್ಶನಕ್ಕೆ ಬರುವ ಭಕ್ತರು ಬುಕ್ಕಿಂಗ್ ಮಾಡಿದ ದರ್ಶನ ಟಿಕೆಟ್ ಜತೆಗೆ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ.

ಸಾಮಾಜಿಕ ಅಂತರ ಕಾಪಾಡಲು ನೆಲದ ಮೇಲೆ ಗುರುತುಗಳನ್ನು ಮಾಡಲಾಗಿದೆ. ಇದಲ್ಲದೇ ಬ್ಯಾರಿಕೇಡ್ ಗಳನ್ನು ಹಾಕುವ ಮೂಲಕ ಸೋಷಿಯಲ್ ಡಿಸ್ಟೆನ್ಸ್ ಗೆ ಒತ್ತು ನೀಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

- Advertisement -

Related news

error: Content is protected !!