Friday, April 26, 2024
spot_imgspot_img
spot_imgspot_img

ಪಾಣೆಮಂಗಳೂರು: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕುಷಿತ್ ರವರಿಗೆ ಸಿಎಂ ಪರಿಹಾರ ನಿಧಿ ಹಸ್ತಾಂತರ

- Advertisement -G L Acharya panikkar
- Advertisement -

ಪಾಣೆಮಂಗಳೂರು: ನರಿಕೊಂಬು ಗ್ರಾಮದ ನಿವಾಸಿ ಕುಷಿತ್ ಬಾಲ್ಯದಿಂದಲೇ ಅಪರೂಪದ ಎಲುಬು ಕಾಯಿಲೆಯಿಂದ ಬಳಲುತ್ತಿದ್ದರು.

ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಶೀಫಾರಸ್ಸಿನ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರು ಪರಿಹಾರ ನಿಧಿಯಾಗಿ ರೂ 3,00,000 ಮಂಜೂರು ಮಾಡಿದ್ದರು. ಈ ಚೆಕ್ ನ್ನು ಪೋಷಕರಾದ ಜಯಂತಿ ಎಂಬುವವರಿಗೆ ಕಚೇರಿಯಲ್ಲಿ ಮಾನ್ಯ ಶಾಸಕರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಯಶೋಧರ್ ಕರ್ಬೆಟ್ಟು ಉಪಸ್ಥಿತರಿದ್ದರು.

- Advertisement -

Related news

error: Content is protected !!