- Advertisement -
- Advertisement -
ಪಾಣೆಮಂಗಳೂರು: ನರಿಕೊಂಬು ಗ್ರಾಮದ ನಿವಾಸಿ ಕುಷಿತ್ ಬಾಲ್ಯದಿಂದಲೇ ಅಪರೂಪದ ಎಲುಬು ಕಾಯಿಲೆಯಿಂದ ಬಳಲುತ್ತಿದ್ದರು.
ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಶೀಫಾರಸ್ಸಿನ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರು ಪರಿಹಾರ ನಿಧಿಯಾಗಿ ರೂ 3,00,000 ಮಂಜೂರು ಮಾಡಿದ್ದರು. ಈ ಚೆಕ್ ನ್ನು ಪೋಷಕರಾದ ಜಯಂತಿ ಎಂಬುವವರಿಗೆ ಕಚೇರಿಯಲ್ಲಿ ಮಾನ್ಯ ಶಾಸಕರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಯಶೋಧರ್ ಕರ್ಬೆಟ್ಟು ಉಪಸ್ಥಿತರಿದ್ದರು.
- Advertisement -