- Advertisement -
- Advertisement -
ಬಂಟ್ವಾಳ: ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ಕೋವಿಡ್ ಕಾರಣಕ್ಕಾಗಿ ಸರಕಾರದ ಆದೇಶದಂತೆ ನಿಲ್ಲಿಸಲಾಗಿದ್ದ ಅಗೇಲು ಸೇವೆಯನ್ನು ಅಗಸ್ಟ್ 1 ರಿಂದ ಪುನಃ ಆರಂಭ ಮಾಡಲು ಚಿಂತಿಸಿಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
(ಮಂಗಳವಾರ, ಶುಕ್ರವಾರ, ಆದಿತ್ಯವಾರ) ಮೂರು ದಿನಗಳಲ್ಲಿ ಹಿಂದಿನಂತೆ ಅಗೆಲು ಸೇವೆ ನಡೆಯಲಿದೆ. ಕೋವಿಡ್ 19ರ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
- Advertisement -