Friday, May 23, 2025
spot_imgspot_img
spot_imgspot_img

ಪೆರುವಾಯಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ವತಿಯಿಂದ ಖಂಡನಾ ಸಭೆ- ಶ್ರದ್ಧಾಂಜಲಿ ಸಭೆ

- Advertisement -
- Advertisement -

ಪೆರುವಾಯಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಇಸ್ಲಾಂ ನಾ ಮತಾಂಧ ಭಯೋತ್ಪಾದಕರ ಈ ಕೃತ್ಯವನ್ನು ಗಟ್ಟಿ ಧ್ವನಿಯಲ್ಲಿ ಖಂಡಿಸಿ ಖಂಡನಾ ಸಭೆ ಹಾಗೂ ಮಡಿದ ಆತ್ಮಗಳಿಗೆ ಹಣತೆಯನ್ನು ಬೆಳಗಿಸಿ ಶ್ರದ್ಧಾಂಜಲಿ ಸಭೆ ನಡೆಯಿತು.ಹಿಂದೂ ಜಾಗರಣ ವೇದಿಕೆಯಾ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಜಕರಾದ ನರಸಿಂಹ ಶೆಟ್ಟಿ ಮಾಣಿರವರು ಕಾಶ್ಮೀರ ದಲ್ಲಿ ನಡೆದಿರುವ ಜಿಹಾದಿ ಕೃತ್ಯ ದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಕಠೋರವಾದ ಶಬ್ದಗಳಿಂದ ಖಂಡಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಿ ಪ್ರಸ್ತಾವಿಕ ಮಾತನಾಡಿದರು.ಪ್ರಾಸ್ತವಿಕವಾಗಿ ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ ಮಾತನಾಡಿದರು.ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕ ಅಧ್ಯಕ್ಷರಾದ ಶೇಖರ ಪೂಜಾರಿ ಕುಂಬಳಕೋಡಿ ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಕಾರ್ಯದರ್ಶಿಯಾದ ಮೋಕ್ಷಿತ್ ಪೆರುವಾಯಿ ರವರು ಸ್ವಾಗತಿಸಿ, ಬಜರಂಗದಳ ಪ್ರಮುಖರಾದ ಯತೀಶ್ ಪೆರುವಾಯಿ ರವರು ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.ಮಳೆ ಬಂದರೂ ನೂರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸಿ ಪಾಕಿಸ್ತಾನ ಹಾಗೂ ಇಸ್ಲಾಂ ನಾ ಮತಾಂಧತೆಯನ್ನು ಮಟ್ಟ ಹಾಕಬೇಕು ಹಾಗೂ ಪಿ ಓ ಕೆ ಯನ್ನು ಮರಳಿ ಭಾರತ ಯಾವ ಬೆಲೆ ತೆತ್ತಾದರೂ ಮರಳಿ ಪಡೆಯಲೇಬೇಕು ಅನ್ನುವ ಒತ್ತಡ ಹಾಕಿ ಪಾಕಿಸ್ತಾನವನ್ನು ಉಡೀಸ್ ಮಾಡುವ ಬಗ್ಗೆ ಕೇಂದ್ರ ದ ನರೇಂದ್ರ ಮೋದಿಜೀ ಸರಕಾರಕ್ಕೆ ಒತ್ತಡ ಹಾಕಿದರು.

- Advertisement -

Related news

error: Content is protected !!