Friday, April 26, 2024
spot_imgspot_img
spot_imgspot_img

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ‘ಪ್ಲ್ಯಾಸ್ಟಿಕ್ ಪಾರ್ಕ್’ ಮಂಜೂರು.

- Advertisement -G L Acharya panikkar
- Advertisement -

ಬೆಂಗಳೂರು : ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ‘ಪ್ಲ್ಯಾಸ್ಟಿಕ್ ಪಾರ್ಕ್’ ಮಂಜೂರು ಮಾಡಿದೆ. ಮಂಗಳೂರಿನ ಗಂಜಿಮಠದಲ್ಲಿ ‘ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ದೇಶದಲ್ಲಿ ಎರಡು ಪ್ಲ್ಯಾಸ್ಟಿಕ್ ಪಾರ್ಕ್’ ನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು, ಈ ಪೈಕಿ ಒಂದು ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ.

ಮಂಗಳೂರಿನ ಗಂಜಿಮಠದಲ್ಲಿ ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣವಾಗಲಿದೆ.
‘ಪ್ಲ್ಯಾಸ್ಟಿಕ್ ಪಾರ್ಕ್’ ನಿರ್ಮಾಣದ ಕುರಿತು ವಿಸ್ಕ್ದೃತ ವರದಿ ತಯಾರಿಸಿ ಕಳುಹಿಸಿಕೊಡುವಂತೆ ಕೇಂದ್ರ ರಾಸಾಯನ ಇಲಾಖೆ ರಾಜ್ಯ ಕೈಗಾರಿಕಾ ಇಲಾಖೆಗೆ ಪತ್ರ ಬರೆದಿದೆ.

- Advertisement -

Related news

error: Content is protected !!