- Advertisement -
- Advertisement -
ವಿಟ್ಲ: ಭಾರತೀಯ ಜನತಾ ಪಾರ್ಟಿ ಕನ್ಯಾನ ಶಕ್ತಿಕೇಂದ್ರ ಮತ್ತು ಶ್ರೀ ಭಗವತಿ ಕಂಪ್ಯೂಟರ್ ಸೆಂಟರ್ ಕನ್ಯಾನ ಇದರ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಆಯುಷ್ಮಾನ್ ನೋಂದಣಿ,ಮತ್ತು ಕಾರ್ಡ್ ವಿತರಣೆ ಕಾರ್ಯಕ್ರಮ ಶ್ರೀ ಭಗವತಿ ಕಂಪ್ಯೂಟರ್ ಕೇಂದ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ,ಬಿಜೆಪಿ ಕ್ಷೇತ್ರ ಸಮಿತಿಯ ಸದಸ್ಯರಾದ ಶ್ರೀ ಕೆ, ಪಿ,ರಘುರಾಮ ಶೆಟ್ಟಿ,ಕನ್ಯಾನ, ಕಾರ್ಯದರ್ಶಿ ,ಸಂಯೋಜಕರಾದ ಶ್ರೀ ಶಿವರಾಜ್ ಬಂಡಿತಡ್ಕ, ಶ್ರೀ ಬಾಲಚಂದ್ರ ಗೌಡ ಪನೆಯಡ್ಕ,ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ248,ಮಂದಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
- Advertisement -