Sunday, June 29, 2025
spot_imgspot_img
spot_imgspot_img

ಭಾರತ ಸರ್ಕಾರದ ಪಶುಸಂಗೋಪನಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿರ್ದೇಶಕರಾಗಿ ಎಂ. ಪ್ರಸಾದ್ ಶೆಟ್ಟಿ ಕೊಲ್ಯ ಆಯ್ಕೆ

- Advertisement -
- Advertisement -

ಭಾರತ ಪಶುಸಂಗೋಪನ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ಮತ್ತು ಪಕ್ಷಿಗಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಎಂ . ಪ್ರಸಾದ್ ಶೆಟ್ಟಿ ಕೊಲ್ಯ ವಿಟ್ಲ ಬಂಟ್ವಾಳ ತಾಲೂಕು ಇವರನ್ನು ಭಾರತ ಸರಕಾರ ಹಾಗೂ ಕರ್ನಾಟಕ ರಾಜ್ಯ ಸಮಿತಿಯಿಂದ ಆಯ್ಕೆ ಮಾಡಲಾಗಿದೆ.

- Advertisement -

Related news

error: Content is protected !!