Friday, April 26, 2024
spot_imgspot_img
spot_imgspot_img

ಖಾಸಗಿ ವಾಹನಗಳಲ್ಲಿ ಪಟಾಕಿ ಕೊಂಡೊಯ್ಯುವವರಿಗೆ ಆರ್ ಟಿ ಒ ಅಧಿಕಾರಗಳಿಂದ ಶಾಕ್!!

- Advertisement -G L Acharya panikkar
- Advertisement -

ಬೆಂಗಳೂರು(ನ.14): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ಪಟಾಕಿ ಕೊಂಡೊಯ್ಯುವ ಸಾಧ್ಯತೆಗಳಿರುವುದರಿಂದ ಆರ್​ಟಿಒ ಅಧಿಕಾರಿಗಳ ತಂಡ ನಗರದ ವಿವಿಧೆಡೆ ಖಾಸಗಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದೆ.

ಸಾರಿಗೆ ಆಯುಕ್ತ ನರೇಂದ್ರ ಹೊಲಕ್ಕರ್​ ಹಾಗೂ ಜಂಟಿ ಸಾರಿಗೆ ಆಯುಕ್ತ ಕೆಟಿ ಹಾಲಸ್ವಾಮಿ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ರೇಸ್​ ಕೋರ್ಸ್​, ಸಿಲ್ಕ್​ ಬೋರ್ಡ್​, ಮೆಜೆಸ್ಟಿಕ್​, ನೆಲಮಂಗಲ, ಕೆ.ಆರ್​ ಪುರ , ಎಲೆಕ್ಟ್ರಾನಿಕ್​ ಸಿಟಿ ಸೇರಿದಂತೆ ನಗರಾದ್ಯಂತ ನಾಲ್ವರು ಆರ್​ಟಿಒ ಅಧಿಕಾರಿಗಳ ನೇತೃತ್ವದಲ್ಲಿ 15 ತಂಡ ಪರಿಶೀಲನೆ ನಡೆಸುತ್ತಿದೆ.

ರೇಸ್​ಕೋರ್ಸ್​ನಲ್ಲಿ ಪರಿಶೀಲನೆ ನಡೆಸುವ ವೇಳೆ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ವೊಂದ್ರಲ್ಲಿ  ಪಟಾಕಿ ಬಾಕ್ಸ್​ ಇರುವುದು ಪತ್ತೆಯಾಗಿದೆ.

- Advertisement -

Related news

error: Content is protected !!