- Advertisement -
- Advertisement -
ಪುತ್ತೂರು: ಸರಕಾರಿ ಆಸ್ಪತ್ರೆಯ ಗೇಟ್ ಬಳಿಯಿರುವ ಬೃಹದಾಕಾರದ ಮರವೊಂದು ಧರೆಗುರುಳಿದು ಆಂಬುಲೆನ್ಸ್ ಚಾಲಕನ ಕೊಠಡಿಗೆ ಹಾನಿಯಾಗಿದ್ದು, ಭಾರೀ ಅನಾಹುತ ತಪ್ಪಿದೆ.
ಮರ ಬೆಳ್ಳಂಬೆಳಗ್ಗೆ ಬಿದ್ದರಿಂದ ಅಪಾಯ ತಪ್ಪಿದೆ. ಮರದ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
- Advertisement -