- Advertisement -
- Advertisement -
ಪುತ್ತೂರು: ವಲಯ ಅರಣ್ಯಾಧಿಕಾರಿಯಾಗಿ ಸುಬ್ಬಯ್ಯ ನಾಯ್ಕ್ ರವರು ಸೆ.23ರಂದು ಅಧಿಕಾರ ಸ್ವೀಕರಿಸಿದ್ದಾರೆ.ಪುತ್ತೂರು ವಲಯ ಅರಣ್ಯಾಧಿಕಾರಿಯಾಗಿದ್ದ ಮೋಹನ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಪುತ್ತೂರು ವಲಯದಲ್ಲಿ ಫಾರೆಸ್ಟರ್ ಆಗಿದ್ದ ಸುಬ್ಬಯ್ಯ ನಾಯ್ಕ್ ಅವರು 2009ರಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ಹೊಂದಿ ಬಂಟ್ವಾಳ, ಸುಳ್ಯ, ಹೆಬ್ರಿ, ಬೆಳ್ತಂಗಡಿಗಳಲ್ಲಿ ಸೇವೆ ಸಲ್ಲಿಸಿ ಇದೀಗ ಪುತ್ತೂರು ವಲಯ ಅರಣ್ಯಾಧಿಕಾರಿಯಾಗಿ ಆಗಮಿಸಿದ್ದಾರೆ.
- Advertisement -