- Advertisement -
- Advertisement -
ಪುತ್ತೂರು: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ರೈಲ್ವೇ ಟಿಕೆಟ್ ವಿತರಣೆ ಪುನರಾರಂಭಗೊಂಡಿದೆ.
ದೇಶಾದ್ಯಂತ ಸಂಚರಿಸುವ ಎಲ್ಲಾ ರೈಲುಗಳಿಗೆ ಇಲ್ಲಿಂದ ಟಿಕೇಟ್ಗಳನ್ನು ಕಾಯ್ದಿರಿಸುವುದು ಕ್ಯಾನ್ಸಲ್ ಮತ್ತು ಸ್ಥಗಿತ ಮಾಡುವ ಸೌಲಭ್ಯವನ್ನು ವಾರದ ರಜಾ ದಿನಗಳನ್ನು ಹೊರತು ಪಡಿಸಿ ಮಧ್ಯಾಹ್ನ ಗಂಟೆ 12ರ ತನಕ ಪಡೆದು ಕೊಳ್ಳಬಹುದರು.
ಈ ಹಿಂದೆ ಎಲ್ಲಾ ಕಡೆ ರೈಲ್ವೇ ಕೌಂಟರ್ ತೆರೆದಿದ್ದರೂ ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಮಾತ್ರ ರೈಲ್ವೇ ಟಿಕೇಟ್ ತೆರೆದಿರಲಿಲ್ಲ. ಈ ಕುರಿತು ಸಾಮಾಜಿಕ ಕಾರ್ಯಕರ್ತ ಸುದರ್ಶನ್ ಅವರು ರೈಲ್ವೇ ಇಲಾಖೆಗೆ ಒತ್ತಡ ತಂದಿರುವ ಪರಿಣಾಮ ಇದೀಗ ಕಬಕ ಪುತ್ತೂರಿನಲ್ಲಿ ನ.18ರಿಂದ ಟಿಕೇಟ್ ವಿತರಣೆ ಆರಂಭಗೊಂಡಿದೆ.
- Advertisement -