- Advertisement -
- Advertisement -
ಪುತ್ತೂರು: ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ, ಖ್ಯಾತ ಉದ್ಯಮಿಗಳು, ಸಹಕಾರಿ ಧುರೀಣರೂ ಆಗಿದ್ದ ಸೀತಾರಾಮ ರೈ ಅವರ ಅಳಿಯ ಶ್ರೀ ಅಶ್ವಿನ್ ಎಲ್ ಶೆಟ್ಟಿ ಅವರನ್ನು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾಧ್ಯಾಕ್ಷ ಸುದರ್ಶನ್ ಮೂಡಬಿದ್ರೆ, ಸಂಸದರಾದ ನಳೀನ್ ಕುಮಾರ್, ಶಾಸಕಿ ಭಗೀರಥಿ ಮುರುಳ್ಯ, ರಾಮ್ದಾಸ್ ಬಂಟ್ವಾಳ, ಬುಡಿಯಾರ್ ರಾಧಕೃಷ್ಣ ರೈ, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
- Advertisement -