Tuesday, April 30, 2024
spot_imgspot_img
spot_imgspot_img

ಪುತ್ತೂರು: ಸವಣೂರು ಸೀತರಾಮ ರೈ ಅಳಿಯ ಅಶ್ವಿನ್ ಎಲ್ ಶೆಟ್ಟಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

- Advertisement -G L Acharya panikkar
- Advertisement -

ಪುತ್ತೂರು: ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ, ಖ್ಯಾತ ಉದ್ಯಮಿಗಳು, ಸಹಕಾರಿ ಧುರೀಣರೂ ಆಗಿದ್ದ ಸೀತಾರಾಮ ರೈ ಅವರ ಅಳಿಯ ಶ್ರೀ ಅಶ್ವಿನ್ ಎಲ್ ಶೆಟ್ಟಿ ಅವರನ್ನು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾಧ್ಯಾಕ್ಷ ಸುದರ್ಶನ್ ಮೂಡಬಿದ್ರೆ, ಸಂಸದರಾದ ನಳೀನ್ ಕುಮಾರ್‍, ಶಾಸಕಿ ಭಗೀರಥಿ ಮುರುಳ್ಯ, ರಾಮ್‌ದಾಸ್ ಬಂಟ್ವಾಳ, ಬುಡಿಯಾರ್‍ ರಾಧಕೃಷ್ಣ ರೈ, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

- Advertisement -

Related news

error: Content is protected !!