- Advertisement -
- Advertisement -



ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ತೃಷ ಪೂಜಾರಿ ಪಿಯುಸಿ ಪರೀಕ್ಷೆಯಲ್ಲಿ 600/544 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ತೃಷ ಪೂಜಾರಿ ಪರನೀರ್ ನಿಡ್ಯ ವಿಟ್ಲ ನಿವಾಸಿ ಜಯರಾಮ ಮತ್ತು ಕೇಶವತಿ ಇವರ ಪುತ್ರಿಯಾಗಿದ್ದಾರೆ.
- Advertisement -








