Saturday, April 27, 2024
spot_imgspot_img
spot_imgspot_img

ಪುತ್ತೂರು: ನೊಂದ ಕುಟುಂಬಕ್ಕೆ ಬೇಕಿದೆ ಸಹಾಯಹಸ್ತ

- Advertisement -G L Acharya panikkar
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ನಿವಾಸಿ ಜಗದೀಶ ಹೆಗ್ಡೆ (35 ವರ್ಷ) ರವರು ಕೋವಿಡ್ ಸೋಂಕಿಗೆ ಒಳಗಾಗಿ ಸತತ 8 ದಿನಗಳವರೆಗೆ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ದಿನಾಂಕ ಜೂನ್ 5 ರಂದು ನಿಧನರಾಗಿರುತ್ತಾರೆ. ಈ ಆಘಾತದಿಂದ ಪತ್ನಿ, 10 ವರ್ಷದ ಮಗಳು ಹಾಗೂ 9 ತಿಂಗಳ ಗಂಡು ಮಗುವನ್ನು ಒಳಗೊಂಡ ಕುಟುಂಬವು ಮಾನಸಿಕವಾಗಿ ಕುಸಿದಿದ್ದಾರೆ. ಬಾಡಿಗೆಯ ಮನೆಯಲ್ಲಿ ವಾಸವಾಗಿರುವ ಈ ಕುಟುಂಬದ ಆರ್ಥಿಕ ಸ್ಥಿತಿಯು ತೀರಾ ಶೋಚನೀಯವಾಗಿದೆ.

ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಯಾರಾದರೂ ಸಹಾಯಹಸ್ತ ಮಾಡುವುದಾದರೆ ಈ ಕೆಳಗಿನ ವಿವರಕ್ಕೆ ನೇರವಾಗಿ ಸಂಪರ್ಕಿಸಿ. ದಿ. ಜಗದೀಶ ಹೆಗ್ಡೆ ಅವರ ಪತ್ನಿ ಹೊನ್ನಮ್ಮ(ಕಾವ್ಯ) ಅವರ ಖಾತೆಗೆ ಧನ ಸಹಾಯ ಮಾಡಲು ಖಾತೆಯ ವಿವರ ಈ ಕೆಳಗಿನಂತಿದೆ.
Bank: State Bank of India. Puttur branch.
Name : Honnamma (Kavya)
A/c no: 38450340328
IFSC code : SBIN0040152
GooglePay/PhonePe no: 9663038148

- Advertisement -

Related news

error: Content is protected !!