Wednesday, May 8, 2024
spot_imgspot_img
spot_imgspot_img

ತರಕಾರಿಗಳನ್ನು ಕಾಲಿನಲ್ಲಿ ಒದ್ದು, ಬೀದಿ ಬದಿ ವ್ಯಾಪಾರಿ ಮೇಲೆ PSI ದರ್ಪ

- Advertisement -G L Acharya panikkar
- Advertisement -

ರಾಯಚೂರು: ಬೀದಿ ಬದಿ ಮಾರಾಟ ಮಾಡುತ್ತಿದ್ದ ಸೊಪ್ಪು ತರಕಾರಿಯನ್ನು ಕಾಲಿನಿಂದ ಒದ್ದು ಸದರ್ ಬಜಾರ್ ಪಿಎಸ್‌ಐ ಅಜಂ ದರ್ಪ ಮೆರೆದಿದ್ದಾರೆ.

ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ಪೊಲೀಸ್​ ಅಧಿಕಾರಿ ವರ್ತನೆಯ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

ಜಿಲ್ಲೆಯಲ್ಲಿ ವೀಕೆಂಡ್​ ಲಾಕ್​ಡೌನ್​ ಜಾರಿಯಲ್ಲಿದ್ದು, ಕೆಲ ಮಹಿಳೆಯರು ಚಂದ್ರಮೌಳೇಶ್ವರ ವೃತ್ತದ ಬಳಿ ಸೊಪ್ಪು ತರಕಾರಿ ಮಾರುತ್ತಿದ್ದರು. ಸ್ಥಳಕ್ಕೆ ಏಕಾಏಕಿ ಬಂದ ಪಿಎಸ್‌ಐ ಅಜಂ ತರಕಾರಿ ಹಾಗೂ ಸೊಪ್ಪನ್ನ ಕಾಲಿನಿಂದ ಒದ್ದು, ತರಕಾರಿಯನ್ನ ಚಲ್ಲಾಪಿಲ್ಲಿ ಎಸೆದು ದರ್ಪ ತೋರಿದ್ದಾರೆ.

- Advertisement -

Related news

error: Content is protected !!