Monday, June 30, 2025
spot_imgspot_img
spot_imgspot_img

ಮತ ಎಣಿಕೆಗೆ ಕ್ಷಣಗಣನೆ- ಇಂದು ಮುನಿರತ್ನ-ಕುಸುಮಾ ಭವಿಷ್ಯ ನಿರ್ಧಾರ

- Advertisement -
- Advertisement -

ಬೆಂಗಳೂರು(ನ.10): ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು. ಮತ ಎಣಿಕೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯುತ್ತಿದೆ.

ಆರ್.ಆರ್.ನಗರದಲ್ಲಿ ಮಂಜುನಾಥ್ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಯಿತು. ಮೊದಲ 15 ನಿಮಿಷ ಅಂಚೆಮತಗಳ ಎಣಿಕೆ ಬಳಿಕ ETPBS ಮತಗಳ ಎಣಿಕೆ ನಡೆಸಲಿದ್ದು 8.30ರಿಂದ ಇವಿಎಂ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ. ಆರ್​.ಆರ್​ ನಗರದಲ್ಲಿ 412 ಅಂಚೆ ಮತಗಳು ಹಾಗೂ ಶಿರಾದಲ್ಲಿ 4821 ಅಂಚೆ ಮತಗಳ ಚಲಾವಣೆ ಆಗಿದೆ.

- Advertisement -

Related news

error: Content is protected !!