- Advertisement -
- Advertisement -
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 11ನೇ ವಾರ್ಡಿನ ರಥಗದ್ದೆಯಲ್ಲಿ ಶಾಸಕರ ಅನುದಾನದಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿಯ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ 11ನೇ ವಾರ್ಡಿನ ಸದಸ್ಯರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ , ಶಕ್ತಿಕೇಂದ್ರ ಹರೀಶ್ ಸಿಎಚ್, ಪಟ್ಟಣ ಪಂಚಾಯತ್ ಸದಸ್ಯರಾದ ರವಿಪ್ರಕಾಶ್, ಅಶೋಕ್ ಕುಮಾರ್ ಶೆಟ್ಟಿ , ವಸಂತ, ಜಯರಾಮ್ ಬಳ್ಳಾಲ್, ನಾಗೇಶ್ ಬಸವನಗುಡಿ, ಸುದರ್ಶನ, ರೋಹಿತ್ ಕಟ್ಟೆ , ರವಿ ಕಟ್ಟೆ , ಗಿರಿಯಪ್ಪ ಬಸವನಗುಡಿ, ಮೋಹನ ಕಟ್ಟೆ ಹಾಗೂ ಕಾರ್ಯಕರ್ತರು ಭಾಗವಹಿಸಿದರು.
- Advertisement -