Monday, May 6, 2024
spot_imgspot_img
spot_imgspot_img

ಶೌರ್ಯ ಜಾಗರಣ ರಥಯಾತ್ರೆ, ಹಿಂದೂ ಸಮಾಜೋತ್ಸವದ ಪೂರ್ವ ತಯಾರಿ ಬೈಠಕ್

- Advertisement -G L Acharya panikkar
- Advertisement -
vtv vitla

ವಿಶ್ವ ಹಿಂದೂ ಪರಿಷದ್ ಬಜರಂಗದಳದ ನೇತೃತ್ವದಲ್ಲಿ 8-10-2023 ರಂದು ನಡೆಯುವ ಶೌರ್ಯ ಜಾಗರಣ ರಥಯಾತ್ರೆಯು ಬಿ.ಸಿ ರೋಡ್‌ನಲ್ಲಿ ನಡೆಯಲಿದೆ.

ಆ ಪ್ರಯುಕ್ತ ಶೌರ್ಯ ಜಾಗರಣ ಹಿಂದೂ ಸಮಾಜೋತ್ಸವದ ಪೂರ್ವ ತಯಾರಿ ಬೈಠಕ್ ಸೆ.29 ರಂದು ಸಂಜೆ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಈ ಬೈಠಕ್‌ನನ್ನು ಜಿಲ್ಲಾ ಸಸ್ಸಂಗ ಪ್ರಮುಖ್ ಸೂರ್ಯನಾರಾಯಣ ಭಟ್ ಕಶೆಕೋಡಿ ನೆರವೇರಿಸಿದರು. ವಿಶ್ವ ಹಿಂದೂ ಪರಿಷದ್ ಜಿಲ್ಲಾ ಮಠಮಂದಿರ ಪ್ರಮುಖ್ ಪದ್ಮನಾಭ ಕಟ್ಟೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್, ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡ ಅಧ್ಯಕ್ಷ ವಿಶ್ವನಾಥ್ ಹಾಗೂ ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚೇತನ್ ಕಡಂಬು ಹಾಗೂ ವಿಟ್ಲ ಪ್ರಖಂಡದ 13 ಗ್ರಾಮಗಳ ಪರಿವಾರ ಸಂಘಟನೆಯ ಪ್ರಮುಖರು ಮತ್ತು ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!