Tuesday, July 2, 2024
spot_imgspot_img
spot_imgspot_img

ಕುಂಡಡ್ಕ : ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ

- Advertisement -G L Acharya panikkar
- Advertisement -

ಸ್ನೇಹಬಂಧು ಸಹಾಯನಿಧಿ ಯೋಜನೆ – ಜೂನ್-2024

ಕುಂಡಡ್ಕ : ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಮೂವತ್ತೆರಡನೇಯ ಯೋಜನೆಯಲ್ಲಿ ಕರುಣಾಕರ ಪೂಜಾರಿ ಇವರಿಗೆ ಹಣವನ್ನು ನೀಡಲಾಯಿತು.

ಕರುಣಾಕರ ಪೂಜಾರಿ ಇವರ ಮಗಳಿಗೆ 10,000-ರೂ ಮೊತ್ತದ ಚೆಕ್ ನ್ನು ಹರೀಶ ನೀರಕೋಡಿ ಇವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯುವಕ ವೃಂದದ ಅಧ್ಯಕ್ಷರಾದ ಮನೋಜ್ ಕಂಪ ಸದಸ್ಯರಾದ ಪ್ರಶಾಂತ್ ಬರೆ, ಭರತ್ ಕಂಪ ಉಪಸ್ಥಿತರಿರದ್ದರು..

ಶ್ರೀ ವಿಷ್ಣುಮೂರ್ತಿ ಯುವಕವೃಂದದ ಮೂವತ್ತೆರಡನೇಯ ಸ್ನೇಹಬಂಧು ಸಹಾಯನಿಧಿ ಯೋಜನೆಗೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಗಳನ್ನು ಸಲ್ಲಿಸಿದ್ದಾರೆ.

- Advertisement -

Related news

error: Content is protected !!