- Advertisement -
- Advertisement -
ಪುತ್ತೂರು: ಅಯೋದ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಪ್ರಭು ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮರ್ತ್ಯುಂಜೇಶ್ವರ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಯ ಮಾಜಿ ಅಧ್ಯಕ್ಷ ರಾದ ಅರುಣ್ ಪುತ್ತಿಲ. ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ. ಅಶೋಕ್ ಕುಮಾರ್. ಹಾಲು ಉತ್ಪಾದಕರ ಸಂಘದ ಸದಸ್ಯರಾದ ಅನಿಲ್ ಕುಮಾರ್. ಬಿಜೆಪಿ ಕಾರ್ಯಕರ್ತರಾದ ಲವ ಕುಮಾರ್. ಧನಂಜಯ ನಾಯ್ಕ್. ತಿಮ್ಮಪ್ಪ ಗೌಡ. ಕೇಶವ. ಹರೀಶ್ ನಾಯ್ಕ್. ಹಿರಿಯರಾದ ವಸಂತ ರೈ ಉಪಸ್ಥಿತರಿದ್ದರು. ಅರ್ಚಕ ರಮೇಶ ಬೈಪಾಡಿತಾಯ ಪ್ರಾರ್ಥನೆ ಸಲ್ಲಿಸಿದರು. ನಂತರ ಮನೆ ಮನೆ ಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲಾಯಿತು.
- Advertisement -