- Advertisement -
- Advertisement -



ತಾಯಿಯೇ ಮೂವರು ಮಕ್ಕಳನ್ನು ಕೃಷಿ ಹೊಂಡಕ್ಕೆ ದೂಡಿ ಹಾಕಿ ಬಳಿಕ ತಾನೂ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬಳ್ಳಾರಿಯ ಕುರುಗೋಡಿನ ಬರದನಹಳ್ಳಿಯಲ್ಲಿ ನಡೆದಿದೆ.
ಸಿದ್ದಮ್ಮ(34) ಕುರಿ ಮೇಯಿಸುವುದಕ್ಕೆ ಹೋದ ವೇಳೆ ಮಕ್ಕಳಾದ ಅಭಿಗ್ನ(8), ಅವಣಿ(6)&ಆರ್ಯ(4) ಹೆಸರಿನ ಪುಟ್ಟ ಮಕ್ಕಳನ್ನು ನೀರಿಗೆ ದೂಡಿದ್ದಾರೆ. ಕೌಟುಂಬಿಕ ಕಲಹ ಕಾರಣವಾಗಿದ್ದು ನಿನ್ನೆ ರಾತ್ರಿ ಪತಿ ಕುಮಾರ್ ಜತೆ ಜಗಳವಾಗಿತ್ತು. ಕುರಿ ಮೇಯಿಸಲು ಹೋಗಿದ್ದ ಸಿದ್ದಮ್ಮ&ಮಕ್ಕಳು ಮನೆಗೆ ವಾಪಾಸ್ ಬರದಿದ್ದಾಗ ಗಂಡ ಹುಡಕಾಟ ನಡೆಸಿದ್ದು ನಾಲ್ವರ ಮೃತದೇಹ ಕೃಷಿಹೊಂಡದಲ್ಲಿ ಪತ್ತೆಯಾಗಿದೆ.
- Advertisement -