- Advertisement -
- Advertisement -





ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಮೇ 2,3,4 ರಂದು ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.
ಇಂದಿನ ಕಾರ್ಯಕ್ರಮವನ್ನು ತ್ಯಂಪಣ್ಣ ರೈ ಕುಟುಂಬಸ್ಥರು ಕುವೆಕೋಡಿ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಮೇಶ್ ಕುಲಾಲ್ ಪಣೋಲಿಬೈಲ್ ಬಂಡಾರ ಮನೆ, ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ನಿಟಿಲಾಕ್ಷ ದೇವರ ಕಟ್ಟೆ ಕಟ್ಟೆಮಾರ್ ಕಟ್ಟೆ, ಅಯ್ಯಪ್ಪ ಭಜನಾ ಮಂದಿರ ಮಾರ್ನಬೈಲ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -