Friday, May 10, 2024
spot_imgspot_img
spot_imgspot_img

ಉಡುಪಿ: ಎಬಿವಿಪಿಯ ವತಿಯಿಂದ 73ನೇ ಸಂಸ್ಥಾಪನಾ ದಿನದ ಪ್ರಯುಕ್ತ ರಾಷ್ಟೀಯ ವಿದ್ಯಾರ್ಥಿ ದಿವಸ್ ಆಚರಣೆ

- Advertisement -G L Acharya panikkar
- Advertisement -

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಉಡುಪಿ ನಗರ ವತಿಯಿಂದ ಎಬಿವಿಪಿಯ 73ನೇ ಸಂಸ್ಥಾಪನಾ ದಿನದ ಪ್ರಯುಕ್ತ ರಾಷ್ಟೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮವನ್ನು ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಶಿಕ್ಷಣ ಕೇಂದ್ರ ಅಜ್ಜರಕಾಡು, ಉಡುಪಿ ಸಂಕೀರ್ಣದಲ್ಲಿ ಗಿಡ ನೆಡುವ ಮುಖೇನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಶಿವಾನಂದ ನಾಯಕ್ ಹಿರಿಯ ಕಾರ್ಯಕರ್ತರು ಎಬಿವಿಪಿ, ಡಾ. ಭಾಸ್ಕರ್ ಶೆಟ್ಟಿ ಪ್ರಾಂಶುಪಾಲರು, ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜು, ಅಜ್ಜರಕಾಡು, ಡಾ. ರಾಜೇಂದ್ರ, ರಾಷ್ಟೀಯ ಸೇವಾ ಯೋಜನಾಧಿಕಾರಿ ಮತ್ತು ಸಹ ಪ್ರಾದ್ಯಾಪಕರುಗಳು ಎಬಿವಿಪಿ ಉಡುಪಿ ನಗರದ ಪ್ರಮುಖ ಕಾರ್ಯಕರ್ತರಾದ ಅಜಯ್ ರಾವ್, ಶ್ರೀಕಂಠ ರಾವ್, ನಿಲೇಶ್ ಉಪಸ್ಥಿತರಿದ್ದರು.

- Advertisement -

Related news

error: Content is protected !!