- Advertisement -
- Advertisement -
ಉಡುಪಿ: ಬಂಟಕಲ್ಲಿನ ರಕ್ಷಾಪುರದಲ್ಲಿ ವಡ್ದರ ಭೋವಿ ಸಂಘದ ವತಿಯಿಂದ ಗ್ರಾಮ ಮಟ್ಟದ ಸಭೆಯ ಉಡುಪಿ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಮಾಜ ಸೇವಕ ಪವನ್ ಕುಮಾರ್ ಅವರು ಯಾವುದೇ ಜನಾಂಗದ ಜೀವನ ವಿದಾನವೇ ಅವರವರ ಸಂಸ್ಕ್ರತಿಯಾಗಿರುತ್ತದೆ.ಮೊದಲಿಗೆ ನಾವು ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬೆಳೆಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾದ ರಾಜುಕುಮಾರ್ ಹಾಗೂ ಮುಖಂಡರಾದ ಆನಂದ ಕುಂಜಾರಿಗಿರಿ,ಶಂಕರ್ ಹಾಗೂ ಭೋವಿ ಜನಾಂಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.



- Advertisement -