- Advertisement -
- Advertisement -
ಉಜಿರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಘಟಕ ವತಿಯಿಂದ 73 ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ವಿಜಯನಗರದ ಶಾರದಾ ಮಂಟಪದಲ್ಲಿ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಪೃಥ್ವಿಶ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಡಲ ಬೌಧಿಕ್ ಪ್ರಮುಖ್ ಧರ್ಮಸ್ಥಳ ಹಾಗೂ ನಗರ ಕಾರ್ಯದರ್ಶಿ ಜಯಂತ್, ಕಾರ್ಯಕರ್ತರಾದ ಪ್ರಜ್ವಲ್, ಮೇಘರಾಜ್, ಸುಮಂತ್, ದೀಕ್ಷಿತ್ ಉಪಸ್ಥಿತರಿದ್ದರು.
- Advertisement -