Saturday, May 4, 2024
spot_imgspot_img
spot_imgspot_img

ಮುರಳಿಕೃಷ್ಣ ಹಸಂತಡ್ಕ ಬಂದನಕ್ಕೆ ವಿಹಿಂಪ ಖಂಡನೆ

- Advertisement -G L Acharya panikkar
- Advertisement -

ಭಯೋತ್ಪಾಧನಾ ವಿರೋಧಿ ಹೋರಾಟ ಸಮಿತಿಯಿಂದ ನಡಿಬೇಕಾಗಿರುವ ಸಭೆಗೆ ತೆರಳುತ್ತಿದ್ದ ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಮುರಳಿ ಕೃಷ್ಣ ಹಸಂತಡ್ಕ ಅವರನ್ನು ಬಂಧಿಸಿರುವುದು ಖಂಡನೀಯ.

ಸರಕಾರದ ಈ ಹೇಯ ಕೃತ್ಯವನ್ನು ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲೆ ಉಗ್ರವಾಗಿ ಖಂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧ ನಡೆಯುತ್ತಿದ್ದ ಈ ಸಭೆಯನ್ನ ಹತ್ತಿಕ್ಕಲು ನೋಡುತ್ತಿರುವಂತ ಈ ಸರಕಾರ ಭಯೋತ್ಪಾದಕರ ಪರವಾಗಿ ಇರುವಂತೆ ತೋರುತ್ತಿದೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿರುವಂತಹ ವ್ಯಕ್ತಿಗಳನ್ನ ರಕ್ಷಣೆ ಮಾಡುತ್ತಿದೆ, ರಾಮೇಶ್ವರಂ ಹೋಟೆಲ್ ಎದುರುಗಡೆ ಬಾಂಬ್ ದಾಳಿಯನ್ನು ನಡೆಸಿರುವ ವ್ಯಕ್ತಿಗಳನ್ನ ರಕ್ಷಣೆ ಮಾಡುವ ಈ ಸರಕಾರ ಇದನ್ನು ವಿರೋಧಿಸುವ ದೇಶಭಕ್ತರನ್ನ ಬಂಧಿಸಿರುವುದು ಖಂಡನೀಯ ಎಂದು ವಿಹಿಂಪ ಪುತ್ತೂರು ಜಿಲ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!