Tuesday, July 1, 2025
spot_imgspot_img
spot_imgspot_img

ವಿಟ್ಲ: ಜ.21ರಂದು ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ “ಭಗ್ತಿದ ಬಲಿಮೆ” ಯಕ್ಷಗಾನ ಬಯಲಾಟ

- Advertisement -
- Advertisement -
suvarna gold

ವಿಟ್ಲ ಶ್ರೀ ಪಂಚಲಿ0ಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ, ದ.ಕ ಇವರಿಂದ ಜ.21ನೇ ಶುಕ್ರವಾರ ರಾತ್ರಿ ವಿಟ್ಲ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿಭಗ್ತಿದ ಬಲಿಮೆ”ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ತುಳು ಸೂಪರ್‌ಹಿಟ್ ಪ್ರಸಂಗಗಳ ಸರದಾರ ರವಿ ಕುಮಾರ್ ಸುರತ್ಕಲ್ ವಿರಚಿತ, “ಗೆಲ್ಮೆದ ರಾಜೆ” ಮಾಧವ ಭಂಢಾರಿ ಪದ್ಯ ರಚನೆಯ, ತುಳುನಾಡಿದ ಪ್ರಸಿದ್ಧ ಮುಮ್ಮೇಳ, ಹಿಮ್ಮೇಳ ಕಲಾವಿದರ ಕೂಡುವಿಕೆಯೊಂದಿಗೆ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

vtv vitla
vtv vitla
vtv vitla
- Advertisement -

Related news

error: Content is protected !!