Tuesday, May 14, 2024
spot_imgspot_img
spot_imgspot_img

ವಿಟ್ಲ: ಇನ್ನೂ ಬಗೆಹರಿಯದ ಪ್ರಯಾಣಿಕರ ತಂಗುದಾಣ – ಆಟೋ ರಿಕ್ಷಾಕ್ಕೆ ಹಾನಿ..!

- Advertisement -G L Acharya panikkar
- Advertisement -

ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸಂತೆ ಮಾರುಕಟ್ಟೆ ಬಳಿ ಬಸ್ ತಂಗುದಾಣವನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಪ್ರಯಾಣಿಕರ ತಂಗುದಾಣ ಸರಿಯಾಗಿಯೇ ಇತ್ತು.

ಆದರೆ ಹಲವು ದಿನಗಳ ಹಿಂದೆ ಪಿಕ್ ಅಪ್ ವಾಹನವೊಂದು ಇದಕ್ಕೆ ಡಿಕ್ಕಿ ಹೊಡೆದಿತ್ತು, ಡಿಕ್ಕಿ ಹೊಡೆದ ಪರಿಣಾಮ ಹಾಸಿದ ಛಾವಣಿ ಜಖಂಗೊಂಡು ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೊಂದರೆಯಾಗುತ್ತಿತ್ತು ಈ ಬಗ್ಗೆ ವಿ ಟಿವಿ ವರದಿಯನ್ನು ಪ್ರಕಟಿಸಿತ್ತು.

ಇದೀಗ ಮತ್ತೆ ಆಟೋ ರಿಕ್ಷಾ ಇದಕ್ಕೆ ಗುದ್ದಿದೆ. ಇದನ್ನು ಆದಷ್ಟು ಶೀಘ್ರ ದುರಸ್ತಿಗೊಳಿಸದಿದ್ದಲ್ಲಿ ಬೇರೆ ವಾಹನಗಳಿಗೆ ತೊಂದರೆಯುಂಟಾಗಬಹುದು. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಾಗಿದೆ.

driving
- Advertisement -

Related news

error: Content is protected !!